ಹೆಬ್ರಿ : ವಿವೇಕಾನಂದ ಯುವ (ರಿ) ವೇದಿಕೆ ಹಂದಿಕಲ್ಲು ಚಾರ ಹೆಬ್ರಿ ತಾಲ್ಲೂಕು ಇದರ ವಿಶೇಷ ಸಭೆಯು ಹಂದಿಕಲ್ಲು ಶಾಲೆಯಲ್ಲಿ ನಡೆಯಿತು.
ವೇದಿಕೆಯ ನೂತನ ಅಧ್ಯಕ್ಷರಾಗಿ ದಯಾನಂದ ನಾಯ್ಕ್, ಕಾರ್ಯದರ್ಶಿಯಾಗಿ ವಸಂತ ಹಂದಿಕಲ್ಲು ಜೊತೆ ಕಾರ್ಯದರ್ಶಿಯಾಗಿ ಸುರೇಶ್ ನಾಯ್ಕ್* ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.
ಹೆಬ್ರಿ : ವಿವೇಕಾನಂದ ಯುವ (ರಿ) ವೇದಿಕೆ ಹಂದಿಕಲ್ಲು ಚಾರ ಹೆಬ್ರಿ ತಾಲ್ಲೂಕು ಇದರ ವಿಶೇಷ ಸಭೆಯು ಹಂದಿಕಲ್ಲು ಶಾಲೆಯಲ್ಲಿ ನಡೆಯಿತು.
ವೇದಿಕೆಯ ನೂತನ ಅಧ್ಯಕ್ಷರಾಗಿ ದಯಾನಂದ ನಾಯ್ಕ್, ಕಾರ್ಯದರ್ಶಿಯಾಗಿ ವಸಂತ ಹಂದಿಕಲ್ಲು ಜೊತೆ ಕಾರ್ಯದರ್ಶಿಯಾಗಿ ಸುರೇಶ್ ನಾಯ್ಕ್* ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.

