ಹೆಬ್ರಿ : ಹೆಬ್ರಿಯ ತಾಣ ಶ್ರೀ ಅರ್ಧನಾರೀಶ್ವರ ದೇವರು, ಶ್ರೀ ದುರ್ಗ ಪರಮೇಶ್ವರಿ ಅಮ್ಮನವರು, ಧೂಮಾವತಿ ದೇವಿ, ನಾಲ್ದಾಣ ಬ್ರಹ್ಮ ಸಪರಿವಾರ ದೇವರುಗಳ ಹಾಗೂ ಬ್ರಹ್ಮಬೈದರ್ಕಳ ಮಾರಿ ಶಿವರಾಯ, ಮಾಯಂದಾಳಮ್ಮ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ ಜುಲೈ ೧೩ ಸೋಮವಾರದಿಂದ ಜುಲೈ ೧೭ ರ ಶುಕ್ರವಾರದ ವರೆಗೆ ಅಷ್ಠಮಂಗಲ ಸ್ವರ್ಣಪ್ರಶ್ನೆ ನಡೆಯಲಿದೆ ಎಂದು ಅನುವಂಶಿಕ ಆಢಳಿತ ಮೋಕ್ತೇಸರ ಎಚ್. ತಾರಾನಾಥ ಬಲ್ಲಾಳ್ ತಿಳಿಸಿದ್ದಾರೆ.



