ಹೆಬ್ರಿಯ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಗೋಡೆಗಳ ಮೇಲೆ ಬಣ್ಣದ ಚಿತ್ತಾರವನ್ನು ಅದ್ಭುತವಾಗಿ ಚಿತ್ರಿಸಿ, ಜಾಗೃತಿ ಮೂಡಿಸಿದ ವಿದ್ಯಾರ್ಥಿನಿ ಧನ್ಯಶ್ರೀ ಎಚ್. ಆರ್ ಅವರನ್ನು ನಿಲಯದಲ್ಲಿ ಸನ್ಮಾನಿಸಲಾಯಿತು. ಮೇಲ್ವಿಚಾರಕಿ ಜಯಂತಿ ಎನ್, ಸಿಬ್ಬಂದಿಗಳು ಇದ್ದರು.
ಹೆಬ್ರಿಯ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಗೋಡೆಗಳ ಮೇಲೆ ಬಣ್ಣದ ಚಿತ್ತಾರವನ್ನು ಅದ್ಭುತವಾಗಿ ಚಿತ್ರಿಸಿ, ಜಾಗೃತಿ ಮೂಡಿಸಿದ ವಿದ್ಯಾರ್ಥಿನಿ ಧನ್ಯಶ್ರೀ ಎಚ್. ಆರ್ ಅವರನ್ನು ನಿಲಯದಲ್ಲಿ ಸನ್ಮಾನಿಸಲಾಯಿತು. ಮೇಲ್ವಿಚಾರಕಿ ಜಯಂತಿ ಎನ್, ಸಿಬ್ಬಂದಿಗಳು ಇದ್ದರು.

