ಶಿವಪುರ : ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ವೇದಮೂರ್ತಿ ಬ್ರಹ್ಮಶ್ರೀ ನೇರಂಬಳ್ಳಿ
ಪ್ರಾಣೇಶ ತಂತ್ರಿ ಅವರನ್ನು ಶಿವಪುರ ಪಾಂಡುಕಲ್ಲು ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದಹರಿದಾಸ ಬಡ್ಕಿಲ್ಲಾಯ ಚಂದ್ರಶೇಖರ ರಾಯರು ಗೌರವಿಸಿದರು.
ಶಿವಪುರದಲ್ಲಿ ನೇರಂಬಳ್ಳಿ ಪ್ರಾಣೇಶ ತಂತ್ರಿ ಅವರಿಗೆ ಸನ್ಮಾನ.


